ನಿವೃತ್ತಿ ಹೊಂದಿದ ನಿಕಟಪೂರ್ವ ಕೇಂದ್ರ ಸಮಿತಿ ಕಾರ್ಯದರ್ಶಿ ಜಗದೀಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸಮಿತಿ ಕಾರ್ಯದರ್ಶಿ ಎಚ್. ವೆಂಕಟೇಶ, ವಿದ್ಯಾ ನಾಯಕ, ಎಚ್.ಎಸ್. ಸ್ವಾಮಿ, ದೇವೇಂದ್ರಪ್ಪ, ಗಂಗಾಧರ ಹುಟಗಿಕರ, ಜಯಲಕ್ಷ್ಮಿ, ಸಂಘಟನೆಯ ಪದಾಧಿಕಾರಿಗಳಾದ ಜಗದೀಶ ಶೆಟ್ಟಿ, ಅರುಣಕುಮಾರ, ಗೋವಿಂದರಾವ, ವಿದ್ಯಾ ನಾಯಕ, ಬಿ.ಆರ್. ಪ್ರಕಾಶ, ಎಸ್. ಭಗವಾನ, ಟಿ.ವೈ. ಹಬೀಬ, ರಾಜ್ಯ ಸಮಿತಿ ಚೇರ್ಮನ್, ಸಿ.ಎಂ. ಚನ್ನಬಸಪ್ಪ ಪಾಲ್ಗೊಂಡಿದ್ದರು.