ಬಳಿಕ, ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಪಿತಾಂಬ್ರಪ್ಪ ಬಿಳಾರ, ಕಾರ್ಯಾಧ್ಯಕ್ಷರಾದ ಅನ್ವರ ಮುಧೋಳ, ಮಹೇಶ ಪತ್ತಾರ, ಕಾರ್ಯದರ್ಶಿ ವಿಜಯ ಗುಂಟ್ರಾಳ, ಸಂಚಾಲಕ ಅಶ್ರಫ ಅಲಿ, ಸಹ ಸಂಚಾಲಕ ಅಯೂಬ್ ಸವಣೂರ, ಸದಸ್ಯರಾದ ಸುರೇಶ ಖಾನಾಪುರ, ಬಾಬಾಜಾನ್ ಮುಧೋಳ, ಶಮೀಮ್ ಮುಲ್ಲಾ, ಹನುಮಂತ ಹರಿಜನ, ವಿಜಯ ಕರ್ರ, ಎಸ್.ಎನ್. ಮಲ್ಲಮ್ಮನವರ ಇದ್ದರು.