‘ಶಿಕ್ಷಣ ನೀತಿ ರೂಪಿಸಿದ ಕೆಲವು ನಿರೂಪಕರು, ಕೆಳಹಂತದ ಮತ್ತು ವಾಸ್ತವಿಕ ಸ್ಥಿತಿ ಅರಿವಿಲ್ಲದ ಉನ್ನತ ಹಂತದಲ್ಲಿರುವ ಕೆಲವರಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಇಂಥ ಹೇಳಿಕೆಯ ಮೂಲಕ ಕಟ್ಟೀಮನಿಯವರು ಕೆಲ ರಾಜಕಾರಣಿಗಳು, ಸರ್ಕಾರದ ವಿಶ್ವಾಸಗಳಿಸಲು ಪ್ರಯತ್ನಿಸುತ್ತಿರುವಂತಿದೆ' ಎಂದು ಒಕ್ಕೂಟದ ಉಪಾಧ್ಯಕ್ಷ ಬಸವರಾಜ ಗುರಿಕಾರ ಪ್ರತಿಕ್ರಿಯಿಸಿದ್ದಾರೆ.