ಕರ್ನಾಟಕದ ಜನಪದ ಕಲೆಯ ಉಳಿವಿಗೆ ಹಿರೇಮಠ ಅವರು ನೀಡಿದ ಕೊಡುಗೆ ಪರಿಗಣಿಸಿ ಪರಿಷತ್ತು ಈ ಪ್ರಶಸ್ತಿ ಪ್ರಕಟಿಸಿದೆ. ರಾಮನಗರದ ಜನಪದ ಲೋಕದಲ್ಲಿ ಮಾರ್ಚ್ 12ರಿಂದ 14 ರ ವರೆಗೆ ನಡೆಯುವ ಪ್ರವಾಸಿ ಜನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ₹10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.