ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ, ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಕೆ. ಹೊಸಮನಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಮುಶೆನವರ, ಮುಖಂಡರಾದ ಸದಾನಂದ ಡಂಗನವರ, ಅನಿಲ ಕುಮಾರ ಪಾಟೀಲ, ಶಾಕೀರ್ ಸನದಿ, ಸಾಗರ ಹಿರೇಮನಿ, ಕಿರಣ ಮೂಗಬಸವ, ಆನಂದ ಜಾಧವ, ಶಾರೂಕ್ ಮುಲ್ಲಾ, ಬಸವರಾಜ ಮೆಣಸಗಿ, ಮೋಹನ್ ಹಿರೇಮನಿ, ಅಕ್ಕಮ್ಮ ಕಾಂಬ್ಳಿ ಇದ್ದರು.