ವಿಜೇತ ತಂಡದಲ್ಲಿ ಅಣ್ಣಪ್ಪ ಮಡಿವಾಳ, ಕೆ.ಎ. ಶೇಖ್, ವಿಶ್ವನಾಥ ಪಟಗಾರ, ನಾಗೇಂದ್ರ ಮಡಿವಾಳ, ಗಣಪತಿ ಮಡಿವಾಳ, ದತ್ತಾತ್ರೇಯ ನಾಯ್ಕ, ಅಕ್ರಮ್ ಮುಲ್ಲಾ, ಪರಮೇಶ್ವರ ನಾಯ್ಕ, ಜೆ.ಎನ್. ಮಡಿವಾಳ ಇದ್ದರು. ರನ್ನರ್ಸ್ ಅಪ್ ತಂಡದಲ್ಲಿ ಎಸ್.ಬಿ. ತಳವಾರ, ಜೆ.ಬಿ. ಹೊಸಮನಿ, ಎನ್.ಬಿ. ಮಾಡಿಕ್, ನಾಗಪ್ಪ ಎಸ್. ಹುಡೇದ, ಪಿ.ಎಂ. ಉಪಾಧ್ಯಾಯ, ಬಿ.ಜಿ. ಬಿಸಿರೊಟ್ಟಿ, ಯು.ಸಿ. ನಾನಾಪೂರ ಮತ್ತು ಮೆಹಬೂಬ ಇದ್ದರು.