‘ವಕ್ಫ್ ಮಂಡಳಿ ಅಧ್ಯಕ್ಷರು ಮಂಗಳವಾರ ಬೆಳಿಗ್ಗೆ 9.30ಕ್ಕೆ ದರ್ಗಾಗೆ ನೀಡುವುದಾಗಿ ಹೇಳಿದ್ದರು. ಬೆಳಿಗ್ಗೆ ಸಮಿತಿಯವರೆಲ್ಲರೂ ಸ್ಥಳದಲ್ಲಿದ್ದು ಅವರಿಗೆ ಅಗತ್ಯ ಮಾಹಿತಿ ನೀಡಬೇಕೆಂದು ನಿರ್ಧರಿಸಿದ್ದೆವು. ಆದರೆ, ಸಂಜೆಯೇ ಭೇಟಿ ನೀಡಿದ್ದರಿಂದ, ಬೇರೆ ಕಡೆ ಇದ್ದ ನಮಗೂ ಬರಲಾಗಲಿಲ್ಲ. ಬಳಿಕ, ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟೆವು’ ಎಂದು ಸಮಿತಿ ಅಧ್ಯಕ್ಷ ಮುನ್ನಾ ಹೆಬ್ಬಳ್ಳಿ ತಿಳಿಸಿದರು.