ರೈತರಾದ ಬಿ.ಎಂ.ರುದ್ರಮುನಿ, ಸುಬ್ಬರಾಜು, ಸೀತರಾಮಯ್ಯ, ಶ್ರೀನಿವಾಸರಾಜು, ಗಾಂಧಿರಾಜು, ಶಿವಪ್ರಸಾದ್, ಕೃಷ್ಣಂರಾಜು, ರಾಮಕೃಷ್ಣರಾಜು, ಸತ್ಯನಾರಾಯಣ ರಾಜು, ವೈ.ವೆಂಕಪ್ಪ, ನಾಗಪ್ಪ, ಅಂಬರೀಷ ತಮ್ಮ ಜಮೀನುಗಳಲ್ಲಿ ನೆಲಕ್ಕೆ ಒರಗಿದ ಭತ್ತದ ಬೆಳೆ ಹಾಗೂ ಹಾನಿಯನ್ನು ಅಧಿಕಾರಿಗಳ ಗಮನಕ್ಕೆ ತಂದು ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.