ಸಾಮಾಜಿಕ ಕಳಕಳಿ ಹೊಂದಿದ್ದ ಇವರುಗ್ರಾಮೀಣ ಪ್ರದೇಶದ ರೋಗಿ ಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಅನೇಕ ಸಾಹಿತ್ಯ,ನೃತ್ಯ, ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಪೋಷಕರಾಗಿದ್ದರು. ಅವರಿಗೆಪತ್ನಿ ಡಾ.ಅರುಂಧತಿ, ಪುತ್ರಿಯರಾದ ಡಾ. ಉಷಾ, ಡಾ.ಸೌದಾಮಿನಿ, ಪುತ್ರ ಡಾ.ಉದಯ್ ಇದ್ದಾರೆ. ಅಂತ್ಯಕ್ರಿಯೆ ಭಾನುವಾರ ರೋಟರಿ ಚಿತಾಗಾರದಲ್ಲಿ ನೆರವೇರಿತು.