ಎಪಿಎಂಸಿ ಸಹಾಯಕ ಕಾರ್ಯದರ್ಶಿ ಎಂ.ಎಂ.ಪಟೇಲ್ ಅವರು ಮನವಿ ಸ್ವೀಕರಿಸಿದರು. ಹಮಾಲರ ಸಂಘದ ಉಪಾಧ್ಯಕ್ಷ ಯಮನಪ್ಪ ಪೂಜಾರ, ಗವಿಶಿದ್ದಪ್ಪ ಬಾಳಿಕಟ್ಟಿ, ಮರ್ದಾನಸಾಬ್ ತಪ್ಪಡಿ, ಹುಚ್ಚಪ್ಪ ಕಡೇಮನಿ, ಮಹಾಂತೇಶ ಹಾಲಿನವರ, ಕೋಟೆಪ್ಪ ಬೇವಿನಕಟ್ಟಿ, ಸುರೇಶ ಪೂಜಾರ, ರಮೇಶ ಅಬ್ಬಿಗೇರಿ, ನಿಂಗಪ್ಪ ಹರಿಜನ, ಅಬ್ದುಲ್ಸಾಬ್ ಜಾಲಗಾರ, ಯಮನೂರಪ್ಪ ಅಳವಂಡಿ, ಚಂದ್ರಪ್ಪ ಬಚನಳ್ಳಿ, ಪರಮೇಶ ಬ್ಯಾಲವಾಡಗಿ ಇದ್ದರು.