ಚಿಂಚಲಿ ಗ್ರಾಮಸ್ಥರಿಗೆ ತಪ್ಪದ ಪರದಾಟ: ಅಧಿಕಾರಿಗಳ ನಿರ್ಲಕ್ಷ್ಯ–ಗ್ರಾಮಸ್ಥರ ಕಿಡಿ
ಚಂದ್ರಶೇಖರ್ ಭಜಂತ್ರಿ
Published : 4 ಮಾರ್ಚ್ 2026, 6:11 IST
Last Updated : 4 ಮಾರ್ಚ್ 2026, 6:11 IST
ADVERTISEMENT
ಫಾಲೋ ಮಾಡಿ
Comments
ಚಿಂಚಲಿ ಮುಖ್ಯ ರಸ್ತೆ ಬದಿ ಚರಂಡಿ ನಿರ್ಮಾಣ ಅಗೆದ ಗುಂಡಿಯಲ್ಲಿ ಕೊಳಚೆ ನೀರು ತುಂಬಿರುವುದು
ರಸ್ತೆ ಕಾಮಗಾರಿ ಕೊಡಲೇ ಆರಂಭಿಸುವಂತೆ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ. ರಸ್ತೆ ವಿಸ್ತರಿಸುವ ಸಲುವಾಗಿ ಸ್ಥಳೀಯರು ಸಹಕಾರ ನೀಡದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಮುಂದೆ ತೊಂದರೆ ಆಗದಂತೆ ಕ್ರಮವಹಿಸಲಾಗುವುದು.