ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.ಪಟ್ಟಣದ ಖಾದರ್ ಭಾಷಾ ಅಬ್ದುಲ್ಸಾಬ ಕಲ್ಕುಟ್ರ(32) ಹಾಗೂ ಸಮೀರ್ ಸಯೀದ ಬಡೆ ಎಂಬ ಯುವಕರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಸ್ಟೇಟಸ್ ಹಾಕಿದ್ದರು.ಇದನ್ನು ತಿಳಿಯುತ್ತಿದ್ದಂತೆ, ಸ್ಥಳೀಯ ಕೆಲವು ಯುವಕರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದರು. ಯುವಕರನ್ನು ವಶಕ್ಕೆ ಪಡೆದು, ಗಡಿಪಾರು ಮಾಡುವಂತೆ ಆಗ್ರಹಿಸಿದರು.