ನರಗುಂದ ತಾಲ್ಲೂಕಿನ ಲಕಮಾಪುರಕ್ಕೆ ಮಲಪ್ರಭಾ ಪ್ರವಾಹದ ನೀರು ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನಲ್ಲಿ ಮಲಪ್ರಭಾ ಪ್ರವಾಹದ ನೀರು ಹರಿಯುತ್ತಿರುವ ದೃಶ್ಯ
ನರಗುಂದ ತಾಲ್ಲೂಕಿನ ಬೂದಿಹಾಳದ ಸಂಪರ್ಕ ರಸ್ತೆ ಕಿತ್ತು ಹೋಗಿರುವುದು
ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿ ಮಲಪ್ರಭಾ ಪ್ರವಾಹ ತೋಟಗಳಿಗೆ ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನ ಬೂದಿಹಾಳ ರಸ್ತೆ ಸ್ಛಗಿತಗೊಂಡಿದ್ದ ದೃಶ್ಯ
ನರಗುಂದ ತಾಲ್ಲೂಕಿನ ಮಲಪ್ರಭಾ ಪ್ರವಾಹದ ದೃಶ್ಯ

ಮಲಪ್ರಭಾ ಪ್ರವಾಹ ತೊಂದರೆ ನಿವಾರಿಸಲು ಮಲಪ್ರಭಾ ಹೊಳೆಯನ್ನು ನಾಲ್ಕು ಕಿ.ಮೀ. ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತಾವ ಸಲ್ಲಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
–ಎಚ್.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರು
ಬೂದಿಹಾಳ ಗ್ರಾಮದ ಜನರಿಗೆ ನವ ಗ್ರಾಮ ನಿರ್ಮಿಸಲಾಗಿದೆ. ಆದರೆ ಅಲ್ಲಿ ನಾಲ್ಕು ಕುಟುಂಬಗಳಿಗೆ ಮನೆ ಹಂಚಿಕೆಯಾಗಿಲ್ಲ. ಅವರಿಗೆ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು
–ಮಂಜುನಾಥ್ ಗಣಿ ಪಿಡಿಒ ಗ್ರಾಮ ಪಂಚಾಯಿತಿ ಕೊಣ್ಣೂರ