ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಪ್ರವಾಹ: ಶಾಶ್ವತ ಪರಿಹಾರ ಯಾವಾಗ?

ಅಪಾರ ಬೆಳೆ ಹಾನಿ: ಪುಡಿಗಾಸಿನ ಪರಿಹಾರ– 17 ಗ್ರಾಮಗಳ ಸಂತ್ರಸ್ತರ ಅಳಲು
Published : 12 ಆಗಸ್ಟ್ 2024, 6:03 IST
Last Updated : 12 ಆಗಸ್ಟ್ 2024, 6:03 IST
ಫಾಲೋ ಮಾಡಿ
Comments
ನರಗುಂದ ತಾಲ್ಲೂಕಿನ ಲಕಮಾಪುರಕ್ಕೆ ಮಲಪ್ರಭಾ ಪ್ರವಾಹದ ನೀರು ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನ ಲಕಮಾಪುರಕ್ಕೆ ಮಲಪ್ರಭಾ ಪ್ರವಾಹದ ನೀರು ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನಲ್ಲಿ ಮಲಪ್ರಭಾ ಪ್ರವಾಹದ ನೀರು ಹರಿಯುತ್ತಿರುವ ದೃಶ್ಯ
ನರಗುಂದ ತಾಲ್ಲೂಕಿನಲ್ಲಿ ಮಲಪ್ರಭಾ ಪ್ರವಾಹದ ನೀರು ಹರಿಯುತ್ತಿರುವ ದೃಶ್ಯ
ನರಗುಂದ ತಾಲ್ಲೂಕಿನ ಬೂದಿಹಾಳದ ಸಂಪರ್ಕ ರಸ್ತೆ ಕಿತ್ತು ಹೋಗಿರುವುದು
ನರಗುಂದ ತಾಲ್ಲೂಕಿನ ಬೂದಿಹಾಳದ ಸಂಪರ್ಕ ರಸ್ತೆ ಕಿತ್ತು ಹೋಗಿರುವುದು
ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿ ಮಲಪ್ರಭಾ ಪ್ರವಾಹ ತೋಟಗಳಿಗೆ ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿ ಮಲಪ್ರಭಾ ಪ್ರವಾಹ ತೋಟಗಳಿಗೆ ನುಗ್ಗಿರುವ ದೃಶ್ಯ
ನರಗುಂದ ತಾಲ್ಲೂಕಿನ ಬೂದಿಹಾಳ ರಸ್ತೆ ಸ್ಛಗಿತಗೊಂಡಿದ್ದ ದೃಶ್ಯ
ನರಗುಂದ ತಾಲ್ಲೂಕಿನ ಬೂದಿಹಾಳ ರಸ್ತೆ ಸ್ಛಗಿತಗೊಂಡಿದ್ದ ದೃಶ್ಯ
ನರಗುಂದ ತಾಲ್ಲೂಕಿನ ಮಲಪ್ರಭಾ ಪ್ರವಾಹದ ದೃಶ್ಯ
ನರಗುಂದ ತಾಲ್ಲೂಕಿನ ಮಲಪ್ರಭಾ ಪ್ರವಾಹದ ದೃಶ್ಯ
ಮಲ್ಲನಗೌಡ ಪಾಟೀಲ
ಮಲ್ಲನಗೌಡ ಪಾಟೀಲ
ಶಿವಾನಂದ ಗಾಳಪ್ಪನವರ
ಶಿವಾನಂದ ಗಾಳಪ್ಪನವರ
ಶ್ರೀಶೈಲ ತಳವಾರ
ಶ್ರೀಶೈಲ ತಳವಾರ
ಮಲಪ್ರಭಾ ಪ್ರವಾಹ ತೊಂದರೆ ನಿವಾರಿಸಲು ಮಲಪ್ರಭಾ ಹೊಳೆಯನ್ನು ನಾಲ್ಕು ಕಿ.ಮೀ. ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತಾವ ಸಲ್ಲಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
–ಎಚ್.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರು
ಬೂದಿಹಾಳ ಗ್ರಾಮದ ಜನರಿಗೆ ನವ ಗ್ರಾಮ ನಿರ್ಮಿಸಲಾಗಿದೆ. ಆದರೆ ಅಲ್ಲಿ ನಾಲ್ಕು ಕುಟುಂಬಗಳಿಗೆ ಮನೆ ಹಂಚಿಕೆಯಾಗಿಲ್ಲ. ಅವರಿಗೆ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು
–ಮಂಜುನಾಥ್ ಗಣಿ ಪಿಡಿಒ ಗ್ರಾಮ ಪಂಚಾಯಿತಿ ಕೊಣ್ಣೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT