‘ಸಕಾಲದಲ್ಲಿ ಮಳೆಯಾಗದಿದ್ದರೆ, ಮತ್ತು ಅಗತ್ಯ ಬಿದ್ದರೆ ಮತ್ತೆ ಹೊಂಡಗಳಿಗೆ ನೀರು ತುಂಬಿಸಲಾಗುವುದು’ ಎಂದು ಸಂಘಟನೆಯ ಸದಸ್ಯರು ಹೇಳಿದರು. ಸಾಮಾಜಿಕ ವಲಯ ಅರಣಾಧಿಕಾರಿ ಎಸ್.ಪಿ.ಹೊಸಳ್ಳಿ, ಮುಖಂಡರಾದ ಚಂದ್ರು ನಾವಿ, ಸಂತೋಷ ಹಿರೇಮನಿ, ಚಂದ್ರು ಬಚ್ಚನಳ್ಳಿ, ಆರ್.ಎಚ್.ಹೊನಕೇರಿ, ಆರ್.ಜಿ.ಲಮಾಣಿ, ಎಸ್.ಎಸ್.ಪೂಜಾರ, ಮೌಲಾಸಾಬ ಬನ್ನಿಕೊಪ್ಪ, ಎಸ್.ಎಫ್.ಶೇಕ್, ಬಸವರಾಜ ಬಾಲವ್ವಗೋಳ ಇದ್ದರು.