ಶನಿವಾರ, 13 ಡಿಸೆಂಬರ್ 2025
×
ADVERTISEMENT
ADVERTISEMENT

ಲಕ್ಷ್ಮೇಶ್ವರ | ತಾಲ್ಲೂಕಾಗಿ ಏಳು ವರ್ಷ: ಕಚೇರಿಗಳೇ ಇಲ್ಲ

ಮೂಲಸೌಕರ್ಯ ಕೊರತೆ: ಸಮಸ್ಯೆಗಳ ಸುಳಿಯಲ್ಲಿ ಲಕ್ಷ್ಮೇಶ್ವರ ಜನತೆ
Published : 13 ಡಿಸೆಂಬರ್ 2025, 5:04 IST
Last Updated : 13 ಡಿಸೆಂಬರ್ 2025, 5:04 IST
ಫಾಲೋ ಮಾಡಿ
Comments
ಲಕ್ಷ್ಮೇಶ್ವರ ತಾಲ್ಲೂಕು ಮೂಲ ಸೌಲಭ್ಯಗಳಿಂದ ನರಳುತ್ತಿದೆ. ಹೊಸ ತಾಲ್ಲೂಕಿಗೆ ಬರಬೇಕಾದ ಕಚೇರಿಗಳು ಬೇಗನೇ ಆರಂಭವಾದರೆ ಜನತೆಗೆ ಅನುಕೂಲವಾಗಲಿದೆ
–ಬಿ.ಎಸ್. ಬಾಳೇಶ್ವರಮಠ ವಕೀಲ
20 ದಿನಕ್ಕೊಮ್ಮೆ ನೀರು; ಮೇಲ್ದರ್ಜೆಗೇರದ ಆಸ್ಪತ್ರೆ
ಲಕ್ಷ್ಮೇಶ್ವರದ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ 20 ದಿನಗಳಿಗೊಮ್ಮೆ ಮೇವುಂಡಿಯಿಂದ ತುಂಗಭದ್ರಾ ನದಿ ನೀರು ಪೂರೈಕೆ ಆಗುತ್ತಿದ್ದು ಇದರಿಂದಾಗಿ ಜನತೆಗೆ ತೊಂದರೆಯಾಗಿದೆ. ಲಕ್ಷ್ಮೇಶ್ವರ ತಾಲ್ಲೂಕು ಕೇಂದ್ರವಾಗಿದ್ದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಲ್ಲ. ಸದ್ಯ ಪ್ರತಿದಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ 500 ಜನರು ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT