ಸಾವಿತ್ರಿಬಾಯಿ ಫುಲೆ ಅವರು ಸನಾತನವನ್ನು ಮೆಟ್ಟಿ ನಿಂತು ದಲಿತರು ಹಿಂದುಳಿದವರಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದೇ ಸಾಲಿನಲ್ಲಿ ಫಾತಿಮಾ ಶೇಖ್ ಕೂಡ ಸೇರುತ್ತಾರೆ
ಎಫ್.ಎಚ್.ಜಕ್ಕಪ್ಪನವರ ವಿಧಾನ ಪರಿಷತ್ ಸದಸ್ಯ
ಎಲ್ಲ ವರ್ಗದ ಜನರು ಶಿಕ್ಷಿತರಾಗಬೇಕೆಂಬ ಬಹುದೊಡ್ಡ ಕನಸು ಕಟ್ಟಿದ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆಯವರ ಜಯಂತಿಯನ್ನು ಸಂಘಟನೆಗಳ ಒತ್ತಡದ ಮೇಲೆ ಸರ್ಕಾರ ಆಚರಣೆಗೆ ತಂದಿರುವುದು