ಗುರುವಾರ, 29 ಜನವರಿ 2026
×
ADVERTISEMENT
ADVERTISEMENT

ಸೌಲಭ್ಯ ವಂಚಿತ ಬಸ್ ನಿಲ್ಧಾಣ; ತಪ್ಪದ ತಾಪತ್ರಯ

ಮುಳಗುಂದ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೊಂದರೆ; ಸೌಲಭ್ಯಕ್ಕೆ ಆಗ್ರಹ
ಚಂದ್ರಶೇಖರ್ ಭಜಂತ್ರಿ
Published : 29 ಜನವರಿ 2026, 7:08 IST
Last Updated : 29 ಜನವರಿ 2026, 7:08 IST
ಫಾಲೋ ಮಾಡಿ
Comments
ನಿಲ್ಧಾಣದ ಆವರಣದಲ್ಲಿ ಕಸ ಬೆಳೆದು ಅದರ ಮದ್ಯ ಕೊಳವೆಬಾವಿ ಮುಚ್ಚಿರುವುದು
ನಿಲ್ಧಾಣದ ಆವರಣದಲ್ಲಿ ಕಸ ಬೆಳೆದು ಅದರ ಮದ್ಯ ಕೊಳವೆಬಾವಿ ಮುಚ್ಚಿರುವುದು
ಮುಳಗುಂದ ಬಸ್ ನಿಲ್ಧಾಣ ಹೊರ ನೋಟ
ಮುಳಗುಂದ ಬಸ್ ನಿಲ್ಧಾಣ ಹೊರ ನೋಟ
ಆಸನ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ನೆಲದ ಮೇಲೆ ಕುಳಿತಿರುವುದು
ಆಸನ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ನೆಲದ ಮೇಲೆ ಕುಳಿತಿರುವುದು
ಈಗಿರುವ ಆಸನಗಳು ಕಡಿಮೆ ಇದ್ದು ಶಕ್ತಿ ಯೋಜನೆ ಜಾರಿ ಆದಾಗಿನಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ. ಸಮಪರ್ಕಕ ಆಸನಗಳ ವ್ಯವಸ್ಥೆ ಮಾಡಬೇಕು ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು.
–ಬಸವರಾಜ ಕರಿಗಾರ ರೈತ ಸಂಘದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT