ಬುಧವಾರ, 14 ಜನವರಿ 2026
×
ADVERTISEMENT
ADVERTISEMENT

ನರೇಗಲ್| ಬೀದಿನಾಯಿಗಳ ಹಾವಳಿಗೆ ಬೆಚ್ಚಿಬಿದ್ದ ಸಾರ್ವಜನಿಕರು; ಕಡಿವಾಣಕ್ಕೆ ಆಗ್ರಹ

ಚಂದ್ರು ಎಂ. ರಾಥೋಡ್‌
Published : 14 ಜನವರಿ 2026, 2:55 IST
Last Updated : 14 ಜನವರಿ 2026, 3:00 IST
ಫಾಲೋ ಮಾಡಿ
Comments
ಕೋಳಿ, ಮಾಂಸದಂಗಡಿ ಮತ್ತು ಮಾಂಸಾಹಾರದ ಹೋಟೆಲ್ ಸಮೀಪ ನಾಯಿಗಳ ದಂಡು ಬೀಡು ಬಿಟ್ಟಿರುತ್ತವೆ. ಈ ಪ್ರದೇಶಗಳಲ್ಲಿ ಜನ ಓಡಾಡಲು ಭಯ ಪಡುತ್ತಾರೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು
ರಾಜೇಂದ್ರ ಜಕ್ಕಲಿ, ಹಿರಿಯ ನಾಗರೀಕ
ಬೀದಿನಾಯಿಗಳಿಗೆ ನಿರ್ವಹಣೆಗೆ ಟೆಂಡರ್‌ ಕರೆದರೂ ಯಾರು ಮುಂದೆ ಬರದ ಕಾರಣ ತಡವಾಗುತ್ತಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಉಪಟಳಕ್ಕೆ ಕಡಿವಾಣ ಹಾಕಲಾಗುವುದು.
ಮಲ್ಲೇಶ ಪಚ್ಚಿ, ಪ್ರಭಾರ ಮುಖ್ಯಾಧಿಕಾರಿ, ನರೇಗಲ್‌ ಪಟ್ಟಣ ಪಂಚಾಯಿತಿ
ನಮ್ಮಲ್ಲಿ‌ ಚುಚ್ಚುಮದ್ದು ಲಭ್ಯವಿದ್ದುಆಸ್ಪತ್ರೆಗೆ ಬಂದು ನಾಯಿಗಳಿಗೆ ಹಾಕಿಸಿಕೊಂಡು ಹೋಗಬೇಕು. ರೇಬಿಸ್‌ ಮಾರಣಾಂತಿಕ ಕಾಯಿಲೆ ಆಗಿರುವ ಕಾರಣ ನಿರ್ಲಕ್ಷ್ಯ ಬೇಡ.
ಡಾ. ಲಿಂಗಯ್ಯ ಗೌರಿ, ಪಶು ವೈದ್ಯಾಧಿಕಾರಿ ನರೇಗಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT