ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ನರೇಗಲ್ | ಭ್ರಷ್ಟಾಚಾರ ಮುಚ್ಚಿಕೊಳ್ಳುವ ಪ್ರಯತ್ನ:‌ ಅನುಮಾನಕ್ಕೆ ಎಡೆ ಮಾಡಿದ ಸಭೆ

Published : 5 ಜುಲೈ 2025, 5:36 IST
Last Updated : 5 ಜುಲೈ 2025, 5:36 IST
ಫಾಲೋ ಮಾಡಿ
Comments
ಪತ್ರಕರ್ತರನ್ನು ಆಹ್ವಾನಿಸುವುದು ಬೇಡವೆಂದು ನಾನು ಎಲ್ಲೂ ಹೇಳಿಲ್ಲ. ಆದರೆ ಪತ್ರಕರ್ತರು ಒಂದಕ್ಕೆ ಎರಡು ಬರೆಯುತ್ತಾರೆ ಎಂದು ಮುಖ್ಯಾಧಿಕಾರಿಗಳೇ ಬೇಡ ಎಂದರು
-ಫಕೀರಪ್ಪ ಮಳ್ಳಿ ಅಧ್ಯಕ್ಷ ‌
ಪ್ರತಿಬಾರಿಯಂತೆ ಪತ್ರಕರ್ತರನ್ನು ಆಹ್ವಾನಿಸುತ್ತಾರೆ ಎಂದುಕೊಂಡು ಸುಮ್ಮನಿದ್ದೆ. ಆದರೆ ಸಭೆಗೆ ಕರೆದಿಲ್ಲವೆಂದು ಸಭೆ ಮುಗಿದ ಬಳಿಕ ಗೊತ್ತಾಗಿದೆ
-ಕುಮಾರಸ್ವಾಮಿ, ಕೋರಧಾನ್ಯಮಠ ಉಪಾಧ್ಯಕ್ಷ
ಪತ್ರಕರ್ತರನ್ನು ಸಭೆಗೆ ಆಹ್ವಾನಿಸುವ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದಾಗ ಇದೇನು ಮುಗಿದು ಹೋಗುತ್ತದೆ ಮುಂದೆ ಕರೆಯೋಕೆ ಬರುತ್ತದೆ. ಈ ಸಭೆ ಮುಗಿದ ಬಳಿಕ ನಾನೇ ಪತ್ರಿಕಾ ಪ್ರಕಟಣೆ ನೀಡುತ್ತೇನೆ. ಹೀಗಾಗಿ ಆಹ್ವಾನಿಸುವುದು ಬೇಡ ಎಂದು ಸಲಹೆ ನೀಡಿದರು
-ಮಹೇಶ ಬಿ. ನಿಡಶೇಶಿ, ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT