ಅನುಜಾ ಪೂಜಾರ, ಅನ್ನಪೂರ್ಣಮ್ಮ ಮಹಾಂತಶೆಟ್ರ, ನಿರ್ಮಲಾ ಅರಳಿ ಮಾತನಾಡಿದರು. ಚನ್ನಪ್ಪ ಜಗಲಿ, ಡಿ.ಬಿ. ಬಳಿಗಾರ, ನೀಲಪ್ಪ ಕರ್ಜಕಣ್ಣವರ, ಬಸವೇಶ ಮಹಾಂತಶೆಟ್ರ, ಎಸ್.ಎಫ್. ಆದಿ, ಸಿದ್ದನಗೌಡ್ರ ಬಳ್ಳೊಳ್ಳಿ, ಎಂ.ಸಿದ್ದಲಿಂಗಯ್ಯ, ಸುರೇಶ ರಾಚನಾಯ್ಕರ, ಗೀತಾ ಮಾನ್ವಿ, ಅಶ್ವಿನಿ ಅಂಕಲಕೋಟಿ, ವಿರುಪಾಕ್ಷಪ್ಪ ಆದಿ, ಎಂ.ಬಿ. ಕಣವಿ, ನಾಗರಾಜ ಕಳಸಾಪುರ, ಶಂಕ್ರಮ್ಮ ಹುರಕಡ್ಲಿ, ನಂದಿನಿ ಪೂಜಾರ, ಸೋಮಶೇಖರ ಕೆರಿಮನಿ, ಬಿ.ಎಸ್. ಹರ್ಲಾಪುರ, ಈಶ್ವರ ಮೆಡ್ಲೇರಿ, ಚಂದ್ರು ನೇಕಾರ, ಗೋಪಾಲನಾಯ್ಕ, ಬಸವರಾಜ ಮೆಣಸಿನಕಾಯಿ, ವಿ.ಎಂ. ಹೂಗಾರ, ರಾಘವೇಂದ್ರ ಪೂಜಾರ, ಎಸ್.ವಿ. ಕನೋಜ್, ಎನ್.ಆರ್. ಸಾತಪುತೆ, ಸತೀಶ ಬೋಮಲೆ, ಆರ್.ಪಿ. ರಾಯಚೂರ ಇದ್ದರು. ಸುಮಾ ಚೋಟಗಲ್ಲ ಸ್ವಾಗತಿಸಿದರು. ಸಂಚಾಲಕ ಜಿ.ಎಸ್. ಗುಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹಾ ಹೊಟ್ಟಿ ನಿರೂಪಿಸಿದರು.