ಅತಿಥಿ ಕಲಾವಿದರಾಗಿ ಅಂತರರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಸಂಗೀತ ಕಲಾವಿದೆ ವಿದುಷಿ ಮಂಜುಷಾ ಪಾಟೀಲ ಪುಣೆ, ಐಶ್ವರ್ಯ ದೇಸಾಯಿ, ತಬಲಾ ಮಾಂತ್ರಿಕ ಪದ್ಮಶ್ರೀ ವಿಜಯ ಘಾಟೆ, ಪ್ರತಿಭಾವಂತ ತಬಲಾವಾದಕ ಕೇಶವ ಜೋಶಿ, ಸಂವಾದಿನಿ ಸಾಥ್ನಲ್ಲಿ ಗುರುಪ್ರಸಾದ ಹೆಗಡೆ ಭಾಗವಹಿಸುವರು. ಹೊಂಬಾಳಿ ಕಲಾ ಅಕಾಡೆಮಿಯ ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರ್ವಹಿಸುವರುಎಂದುಪ್ರಕಟಣೆತಿಳಿಸಿದೆ.