ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಶಿರಹಟ್ಟಿ: ತಾಲ್ಲೂಕು ಕೇಂದ್ರದಲ್ಲಿ ಎಪಿಎಂಸಿ ಮರೀಚಿಕೆ

ಅಧಿಕಾರಿಗಳ ನಿಷ್ಕಾಳಜಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಲೇ ಅಭಿವೃದ್ಧಿಗೆ ಹಿನ್ನಡೆ– ಆರೋಪ
ನಿಂಗಪ್ಪ ಹಮ್ಮಿಗಿ
Published : 19 ಜನವರಿ 2026, 7:08 IST
Last Updated : 19 ಜನವರಿ 2026, 7:08 IST
ಫಾಲೋ ಮಾಡಿ
Comments
ಬಯಲು ಶೌಚಾಲಯದ ತಾಣವಾದ ಎಪಿಎಂಸಿ ಆವರಣ
ಬಯಲು ಶೌಚಾಲಯದ ತಾಣವಾದ ಎಪಿಎಂಸಿ ಆವರಣ
ತಹಶೀಲ್ದಾರ್‌ ಕಚೇರಿ ಪಕ್ಕದಲ್ಲಿನ ಎಪಿಎಂಸಿ ಆವರಣದಲ್ಲಿ ಹಂದಿಗಳ ವಾಸ 
ತಹಶೀಲ್ದಾರ್‌ ಕಚೇರಿ ಪಕ್ಕದಲ್ಲಿನ ಎಪಿಎಂಸಿ ಆವರಣದಲ್ಲಿ ಹಂದಿಗಳ ವಾಸ 
ಎಪಿಎಂಸಿ ಆವರಣದಲ್ಲಿನ ಕಸದ ರಾಶಿ
ಎಪಿಎಂಸಿ ಆವರಣದಲ್ಲಿನ ಕಸದ ರಾಶಿ
ದುರಸ್ತಿ ತಲುಪಿದ ಎಪಿಎಂಸಿ ಗೋದಾಮಿನ ಹೊರನೋಟ
ದುರಸ್ತಿ ತಲುಪಿದ ಎಪಿಎಂಸಿ ಗೋದಾಮಿನ ಹೊರನೋಟ
ಹೋರಾಟ ಅನಿವಾರ್ಯ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಎಪಿಎಂಸಿ ಅಧೋಗತಿ ತಲುಪಿದ್ದು ಶೀಘ್ರವಾಗಿ ಪ್ರಾರಂಭಿಸದೆ ಇದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ
ಸಂತೋಷ ಕುರಿ ಸಾಮಾಜಿಕ ಹೋರಾಟಗಾರ
ಚಕ್ಕಡಿ ಚಳವಳಿ: ಎಪಿಎಂಸಿ ಇದ್ದರೂ ಇಲ್ಲದಂತಾಗಿದೆ. ಅದನ್ನು ಪ್ರಾರಂಭಿಸುವಂತೆ ಹಲವಾರು ಬಾರಿ ಮನವಿ ನೀಡಲಾಗಿದೆ. ಮನವಿಗೆ ಸ್ಪಂದಿಸದಿದ್ದರೆ ಚಕ್ಕಡಿ ಚಳವಳಿ ಕೈಗೊಂಡು ಹೋರಾಟ ನಡೆಸಲಾಗುವುದು.
ವಿಠ್ಠಲ ಬಿಡವೆ ಯುವ ರೈತ
ಮೂರು ತಿಂಗಳಲ್ಲಿ ಪ್ರಾರಂಭ: ಖರೀದಿದಾರರಿಗೆ ನಿವೇಶನ ಹಂಚಲು ಮಂಜೂರಾತಿ ಹಾಗೂ ಎಪಿಎಂಸಿ ಪ್ರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಎರಡು ಮೂರು ತಿಂಗಳಲ್ಲಿ ಪ್ರಾರಂಭಿಸಲಾಗುವುದು.
ಡಾ.ಕೋಡಿಗೌಡ ಕೆ.ಎ. ಹೆಚ್ಚುವರಿ ನಿರ್ದೇಶಕ ಬೆಳಗಾವಿ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT