ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ನರೇಗಲ್:‌ ಪಕ್ಷಿಗಳ ದಾಹ ತಣಿಸಲು ಮುಂದಾದ ಮಕ್ಕಳು

ಸರ್ಕಾರಿ ಶಾಲೆಯಲ್ಲಿ ಪಕ್ಷಿಗಳಿಗೆ ನೀರು, ಆಹಾರ ಪೂರೈಕೆ
ಚಂದ್ರು ಎಂ. ರಾಥೋಡ್‌
Published : 29 ಮಾರ್ಚ್ 2024, 5:06 IST
Last Updated : 29 ಮಾರ್ಚ್ 2024, 5:06 IST
ಫಾಲೋ ಮಾಡಿ
Comments
ಗಿಡಕ್ಕೆ ಕಟ್ಟಿರುವ ನೀರು ಆಹಾರದ ಡಬ್ಬಿ
ಗಿಡಕ್ಕೆ ಕಟ್ಟಿರುವ ನೀರು ಆಹಾರದ ಡಬ್ಬಿ
ಪರಿಸರ ನಾಶದಿಂದ ಪ್ರಾಣಿ ಪಕ್ಷಗಳಿಗೆ ಆಗುತ್ತಿರುವ ತೊಂದರೆ ಕುರಿತು ಬಾಲ್ಯದಲ್ಲಿಯೇ ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಅಷ್ಟೇ ಅಲ್ಲದೆ ಬೇಸಿಗೆಯಲ್ಲಿ ಅವುಗಳಿಗೆ ನೀರು ಆಹಾರ ನೀಡುವ ಮಾನವೀಯ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
–ವಿ.ವಿ.ನಡುವಿನಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಗದಗ ಗ್ರಾಮೀಣ ವಲಯ
ಜನ ಬಾಯಾರಿದರೆ ಕುಡಿಯುವ ನೀರು ಖರೀದಿಸಿ ದಾಹ ನೀಗಿಸಿಕೊಳ್ಳುತ್ತಾರೆ. ಆದರೆ ಪಕ್ಷಿಗಳ ರೋಧನೆ ಹೇಳತೀರದು ಆದ್ದರಿಂದ ಸಾಂಘಿಕವಾಗಿ ವಿದ್ಯಾರ್ಥಿಗಳ ಮೂಲಕ ನೀರು ಆಹಾರ ಪೂರೈಸುವ ಪ್ರಯತ್ನ ಮಾಡಿದ್ದೇವೆ.
–ಎಸ್.ಕೆ.ಹೊಟ್ಟಿನ್, ಮುಖ್ಯಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT