ಪರಿಸರ ನಾಶದಿಂದ ಪ್ರಾಣಿ ಪಕ್ಷಗಳಿಗೆ ಆಗುತ್ತಿರುವ ತೊಂದರೆ ಕುರಿತು ಬಾಲ್ಯದಲ್ಲಿಯೇ ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಅಷ್ಟೇ ಅಲ್ಲದೆ ಬೇಸಿಗೆಯಲ್ಲಿ ಅವುಗಳಿಗೆ ನೀರು ಆಹಾರ ನೀಡುವ ಮಾನವೀಯ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
–ವಿ.ವಿ.ನಡುವಿನಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಗದಗ ಗ್ರಾಮೀಣ ವಲಯ
ಜನ ಬಾಯಾರಿದರೆ ಕುಡಿಯುವ ನೀರು ಖರೀದಿಸಿ ದಾಹ ನೀಗಿಸಿಕೊಳ್ಳುತ್ತಾರೆ. ಆದರೆ ಪಕ್ಷಿಗಳ ರೋಧನೆ ಹೇಳತೀರದು ಆದ್ದರಿಂದ ಸಾಂಘಿಕವಾಗಿ ವಿದ್ಯಾರ್ಥಿಗಳ ಮೂಲಕ ನೀರು ಆಹಾರ ಪೂರೈಸುವ ಪ್ರಯತ್ನ ಮಾಡಿದ್ದೇವೆ.