ಇದೇ ವೇಳೆ ರಾಜ್ಯ ಸರ್ಕಾರದ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಎಲ್ಪಿಜಿ ಸಿಲಿಂಡರ್ ಹಾಗೂ ಸ್ಟವ್ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಾಸಣ್ಣ ಕುರಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಉಪಾಧ್ಯಕ್ಷ ನದಾಫ, ತಾಲ್ಲೂಕು ಪಂಚಾಯಿತಿ ಇಒ ಎಚ್.ಎಸ್. ಜನಗಿ, ಭೂಸೇನಾ ನಿಗಮದ ಎಂಜನಿಯರ್ ಶ್ರೀನಿವಾಸ್, ಮಾಳೋದಕರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಧರ್ಮಪ್ಪ ಲಮಾಣಿ, ಸದಸ್ಯರಾದ ಬಸವರಾಜ ಕುರ್ತಕೋಟಿ, ಶಂಕ್ರಪ್ಪ ಲಮಾಣಿ, ಕಸ್ತೂರೆವ್ವ ಹರೇಮಠ, ಪದ್ಮಾವತಿ ಲಮಾಣಿ, ಶಂಭುಲಿಂಗಯ್ಯ ಕಲ್ಮಠ, ಬಸವರಾಜ ಸೂಡಿ, ವೆಂಕಣ್ಣರಾವ್ ಇನಾಂದಾರ, ದತ್ತಣ್ಣ ಇನಾಂದಾರ, ಕೃಷ್ಣಾರಾವ್ ಇನಾಂದಾರ, ಶಂಕ್ರಪ್ಪ ಮಜ್ಜಿಗುಡ್ಡ, ನೀಲಕಂಠಯ್ಯ ಹಿರೇಮಠ, ಶಂಕ್ರಪ್ಪ ಉಮಚಗಿ, ಮುತ್ತಪ್ಪ ಇನಾಮತಿ, ಬ್ರಹ್ಮಾನಂದ ಜಡಿ, ಉಲ್ಲಾಸರಾವ್ ಕುಲಕರ್ಣಿ, ಠಾಕೂರಸಿಂಗ್ ಲಮಾಣಿ ಇದ್ದರು.