ಅಭಿನಂದನೆ: ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನಚಂದ್ರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಮಾ ರಮೇಶ್,ಹಾಲು ಒಕ್ಕೂಟದ ನಿರ್ದೇಶಕ ನರಸಿಂಹ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಜಿ.ಕೃಷ್ಣ, ಉಮೇಶ್, ಅಳಲಕುಪ್ಪೆ ಕಾಂತರಾಜು, ಡಿ.ಎಸ್. ಗಿರಿಯಪ್ಪ, ಟ್ರಾಕ್ಟರ್ ರಾಜಣ್ಣ, ಶಿವರತ್ನಮ್ಮ, ನಂಜುಂಡಯ್ಯ, ಭೈರಪ್ಪ, ಮಂಜುನಾಥ, ಮಹೇಶ್,ನಾರಾಯಣ, ಉಮೇಶ್, ಬೋರೇಗೌಡ, ಮಂಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಾಂಬಿಕಾ ಉಪಸ್ಥಿತರಿದ್ದು ಗಿರಿಯಪ್ಪ ಅವರಿಗೆ ಶುಭ ಕೋರಿದರು.