ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಹಾಸನ | 2.16 ಲಕ್ಷ ಕ್ವಿಂಟಲ್‌ ಖರೀದಿ: ₹94 ಕೋಟಿ ಬಾಕಿ

ಸಂತೋಷ್ ಸಿ.ಬಿ.
Published : 10 ಆಗಸ್ಟ್ 2024, 7:18 IST
Last Updated : 10 ಆಗಸ್ಟ್ 2024, 7:18 IST
ಫಾಲೋ ಮಾಡಿ
Comments
ನಾಫೆಡ್‌ ಮೂಲಕ ಖರೀದಿ ಪ್ರಾರಂಭ ಮಾಡಿರುವುದರಿಂದ ನಮಗೆ ಉತ್ತಮ ದರ ದೊರಕುತ್ತಿದೆ. ವರ್ಷ ಪೂರ್ತಿ ಕೊಬ್ಬರಿ ಖರೀದಿಗೆ ಕ್ರಮ ಕೈಗೊಂಡರೆ ಅನುಕೂಲ.
- ಸಿ.ಎ. ನಟರಾಜ್ ಚನ್ನರಾಯಪಟ್ಟಣದ ತೆಂಗು ಬೆಳೆಗಾರ
ನಾಫೆಡ್‌ ಮೂಲಕ ಕೊಬ್ಬರಿ ಖರೀದಿ ಮಾಡಿದ್ದರೂ ಹಣ ಪಾವತಿ ವಿಳಂಬವಾಗುತ್ತಿದೆ. ಹಲವು ರೈತರು ತೊಂದರೆ ಅನುಭವಿಸುವಂತಾಗಿದೆ.
- ಸಂತೋಷ್ ದಿಂಡಗೂರು ತೆಂಗು ಬೆಳೆಗಾರ
ಕೊಬ್ಬರಿಯ ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇದರಿಂದ 5718 ರೈತರಿಗೆ ಅನುಕೂಲ ಆಗಲಿದೆ.
- ಶ್ರೇಯಸ್‌ ಪಟೇಲ್‌ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT