ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಗ್ರಾಮ ದೇವತೆಗಳಾದ ತಿಮ್ಮಪ್ಪ ದೇವರು, ಚಲುವರಾಯ ಸ್ವಾಮಿ, ಯಳವಾರೆ ಹುಚ್ಚಮ್ಮ ದೇವಿ, ಹಾರನಹಳ್ಳಿ ಕೋಡಮ್ಮ ದೇವಿ, ಹುಲ್ಲೇನಹಳ್ಳಿ ಚಿಕ್ಕಮ್ಮದೇವಿ, ತಳಲೂರಿನ ಬನ್ನಮಹಾಕಾಳಿ ಅಮ್ಮನವರು ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಮಂಗಲ ವಾದ್ಯಗಳೊಂದಿಗೆ ರಂಗನಾಥ ಸ್ವಾಮಿಯನ್ನು ಮಂಗಲ ಕರಡೇವು ವಾದ್ಯಗಳೊಂದಿಗೆ ರಥ ಮಂಟಪಕ್ಕೆ ಉತ್ಸವದಲ್ಲಿ ಕರೆ ತರಲಾಯಿತು.