ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸಚಿವರು ಹೋಗುವಾಗ ಹಾಸನ ಹೊರವಲಯದ ಉದ್ದೂರು ಹರಳಳ್ಳಿ ಬಳಿ ದ್ವಿಚಕ್ರ ವಾಹನದಿಂದ ಬಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣ ಅವರನ್ನು ತಮ್ಮ ವಾಹನದಲ್ಲಿಯೇ ಕರೆತಂದು ಜಿಲ್ಲಾಸ್ಪತ್ರೆಯ ನಾನ್ ಕೋವಿಡ್ ವಿಭಾಗಕ್ಕೆ ದಾಖಲಿಸಿದರು. ಕೆಲ ಹೊತ್ತು ಅಲ್ಲೇ ಇದ್ದು, ಯುವತಿಯ ಆರೋಗ್ಯ ವಿಚಾರಿಸಿ, ಬೆಂಗಳೂರಿಗೆ ತೆರಳಿದರು .