ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಹಾಸನ: ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ ಇಂದು

ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ: ಭಕ್ತರಿಗೆ ಅಗತ್ಯ ಮೂಲಸೌಕರ್ಯ
Published : 10 ಏಪ್ರಿಲ್ 2025, 8:29 IST
Last Updated : 10 ಏಪ್ರಿಲ್ 2025, 8:29 IST
ಫಾಲೋ ಮಾಡಿ
Comments
ವಿಷ್ಣುವರ್ಧನನ ಕಾಲದಿಂದಲೂ ಬಳ್ಳೂರು ಗ್ರಾಮಕ್ಕೂ ಚನ್ನಕೇಶವ ದೇಗುಲಕ್ಕೂ ಅವಿನಾಭಾವ ಸಂಬಂಧವಿದೆ. ಯದ್ನಮರಗಾರರೂ ಉತ್ತಮ ಸೇವೆ ನೀಡುತ್ತಿದ್ದಾರೆ.
–ಬಳ್ಳೂರು ಉಮೇಶ್, ಸಾಲುಮರದ ತಿಮ್ಮಕ್ಕ ಫೌಂಡೇಷನ್ ಅಧ್ಯಕ್ಷ
ಚನ್ನಕೇಶವ ಸ್ವಾಮಿ ಜಾತ್ರೆಗೆ ಭವ್ಯ ಪರಂಪರೆ ಇದ್ದು ಜಿಲ್ಲೆಯ ಭಕ್ತಿ ಮತ್ತು ಶಿಲ್ಪಕಲೆಯ ಬೀಡಾಗಿದೆ. ದೇವರು ತಾಲ್ಲೂಕಿನ ಹಾಗೂ ನಾಡಿನ ಜನತೆಗೆ ಒಳಿತನ್ನು ಮಾಡಲಿ.
–ಬಿಕ್ಕೋಡು ಚೇತನ್ ಸಿ. ಗೌಡ ಕೆಡಿಪಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT