ಹಿರಿಯರಾದ ಸಿಗೇಕೊಪ್ಪಲು ಬಿ.ಎಂ.ರಂಗಪ್ಪ, ಆಯರಹಳ್ಳಿ ಗೋವಿಂದರಾಮೇಗೌಡ, ಪರಮದ ದೇವರಾಜೇಗೌಡ, ಸಂಘದ ಅಧ್ಯಕ್ಷ ಆಯರಹಳ್ಳಿ ಪ್ರಭಾಕರ್, ಉಪಾಧ್ಯಕ್ಷ ಎಂ.ಜೆ.ದಿವಾಕರ್, ನಿರ್ದೇಶಕರಾದ ಹನುಮಂತೇಗೌಡ, ಗಿರೀಶ್, ಸೋರೆಕಾಯಿಪುರ ಸುರೇಶ್, ಶಿವಣ್ಣ, ಶಕುಂತಲ ನಂಜುಂಡಸ್ವಾಮಿ, ಸುಮತಿ ರಂಗೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಮಧು, ಪ್ರಮುಖರಾದ ಹಿರೀಸಾವೆ ಪಿಎಸಿಸಿಬಿ ಅಧ್ಯಕ್ಷ ಶ್ರೀನಾಥಬಾಬು, ರವಿಕುಮಾರ್, ಮಹೇಶ್, ಧನಂಜಯ, ಜುಟ್ಟನಹಳ್ಳಿ ಶ್ರೀನಿವಾಸ್ ನಿವೇಶನ ದಾನಿಗಳು ವೇದಿಕೆಯಲ್ಲಿದ್ದರು.