ಭಜನಾ ಕಮಿಟಿ ಅಧ್ಯಕ್ಷ ಎಚ್.ಎನ್. ವೆಂಕಟರಮಣ್ಣಯ್ಯ, ಎ. ಸೋಮಶೇಖರ್, ಹಾಡುಗಾರರಾದ ಚಂದ್ರ, ಗಣೇಶ್, ನಾರಾಯಣ, ಈಶ್ವರ, ಅರುಣ, ತಬಲಾ ವಾದಕ ಎಚ್.ಆರ್. ರವಿಕುಮಾರ್, ರಾಮಣ್ಣ, ಹಾರ್ಮೋನಿಯಂ ವಾದಕರಾದ ಕಾಳಾಚಾರ್, ವಿದ್ವಾನ್ ಶಿವಣ್ಣ, ಆಟೊ ಯೋಗೇಶ್, ಎಲೆಕ್ಟ್ರಿಕ್ ಕುಮಾರ್, ಪುರಸಭಾ ಸದಸ್ಯ ಎ. ಜಗನ್ನಾಥ್, ಶಿಕ್ಷಕ ವಸಂತ ಇತರರು ಭಾಗವಹಿಸಿದ್ದರು.