ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಹಿರೀಸಾವೆ: ‘ದಾವಣಿ’ ಅಣಿ ಮಾಡಿರುವ ರೈತರು

ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆಗೆ ಸಕಲ ಸಿದ್ಧತೆ: ಬುಧವಾರದಿಂದ ಎತ್ತುಗಳ ಆಗಮನ
Published : 5 ಜನವರಿ 2026, 4:19 IST
Last Updated : 5 ಜನವರಿ 2026, 4:19 IST
ಫಾಲೋ ಮಾಡಿ
Comments
ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ತಪ್ಪಲಿನಲ್ಲಿ ಎತ್ತುಗಳನ್ನು ಕಟ್ಟಲು ರೈತರು ದಾವಣಿಯನ್ನು ಸಿದ್ಧಪಡಿಸುತ್ತಿರುವುದು
ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ತಪ್ಪಲಿನಲ್ಲಿ ಎತ್ತುಗಳನ್ನು ಕಟ್ಟಲು ರೈತರು ದಾವಣಿಯನ್ನು ಸಿದ್ಧಪಡಿಸುತ್ತಿರುವುದು
ಬುಧವಾರದ ನಂತರ ಎತ್ತುಗಳನ್ನು ಜಾತ್ರೆಯಲ್ಲಿ ಕಟ್ಟಲು ಅವಕಾಶ ನೀಡಲಾಗುವುದು. ಅದಕ್ಕಿಂತ ಮೊದಲು ಬರುವ ರಾಸುಗಳಿಗೆ ಅವಕಾಶ ನೀಡುವುದಿಲ್ಲ ಎಲ್ಲ ರೈತರು ಸಹಕರಿಸಿ.
ಎಂ.ಆರ್. ನಾಗೇಶ್ ಹಳ್ಳಿಕಾರ ತಳಿ ಸೇವಕ ಮತಿಘಟ್ಟ
ಜಾತ್ರೆಗೆ ಬರುವ ರಾಸುಗಳಿಗೆ ಕುಡಿಯುವ ನೀರು ಬೆಳಕು ಸೇರಿದಂತೆ ಮೂಲಸೌಲಭ್ಯ ಒದಗಿಸಲು ಎಲ್ಲ ರೀತಿಯಿಂದ ಸಿದ್ದತೆ ಮಾಡಲಾಗಿದೆ.
ಎಸ್.ಎಲ್. ಯೋಗೇಶ್ ಕಂದಾಯ ನಿರೀಕ್ಷಕ ಹಿರೀಸಾವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT