ಕಾಂಗ್ರೆಸ್ ಕಿಸಾನ್ ವಿಭಾಗದ ಜಿಲ್ಲಾಧ್ಯಕ್ಷ ಸಿ.ಡಿ.ದಿವಾಕರ ಗೌಡ, ಮುಖಂಡರಾದ ಬಿಳುಗುಲಿ ರಾಮೇಗೌಡ, ಗೋವಿಂದರಾಜ್, ಅಕ್ಮಲ್ ಮಾತನಾಡಿ ಪ್ರಜ್ವಲ್ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಪಪಂ ಸದಸ್ಯರಾದ ಪ್ರದೀಪ್ ಕುಮಾರ್, ಅನಿಕೇತನ್, ಮಾಜಿ ಅಧ್ಯಕ್ಷ ನಂದಕುಮಾರ್, ಮುಖಂಡರಾದ ಚಿಕ್ಕಹೊನ್ನೇಗೌಡ, ಕಳ್ಳಿಮುದ್ದನಹಳ್ಳಿ ಲೋಕೇಶ್, ಮಧು, ಹರೀಶ್ ಇದ್ದರು.