ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕೊಣನೂರು | ನಿರಂತರ ಮಳೆ: ರೈತರ ಮುಖದಲ್ಲಿ ಸಂತಸ

ಕೃಷಿ ಚಟುವಟಿಕೆಗಳಿಗೆ ಉತ್ತಮ ವಾತಾವರಣ: ಹೊಗೆಸೊಪ್ಪು ಸಸಿಗಳು ಸಮೃದ್ಧ
ಬಿ.ಪಿ. ಗಂಗೇಶ್‌
Published : 25 ಮೇ 2025, 6:05 IST
Last Updated : 25 ಮೇ 2025, 6:05 IST
ಫಾಲೋ ಮಾಡಿ
Comments
ಹೊಗೆಸೊಪ್ಪು ನಾಟಿಗೆ ಉತ್ತಮ ವಾತಾವರಣ ಇದೆ. ತಂಬಾಕು ಮಂಡಳಿಯಿಂದ ರಸಗೊಬ್ಬರ ವಿತರಿಸಲಾಗುತ್ತಿದೆ. ಗೊಬ್ಬರವನ್ನು ನಿಯಮಕ್ಕೆ ತಕ್ಕಂತೆ ಬಳಸಿದಲ್ಲಿ ಉತ್ತಮ ಗುಣಮಟ್ಟದ ತಂಬಾಕು ಉತ್ಪಾದಿಸಲು ಸಾಧ್ಯವಿದೆ ಸವಿತಾ.
ರಾಮನಾಥಪುರ, ತಂಬಾಕು ಮಾರುಕಟ್ಟೆ ಅಧೀಕ್ಷಕಿ
ಹಗುರವಾಗಿ ಮಳೆ ಸುರಿಯುತ್ತಿರುವುದರಿಂದ ಹೊಗೆಸೊಪ್ಪು ಮಾತ್ರವಲ್ಲದೇ ಎಲ್ಲ ಬೆಳೆಗಳಿಗೂ ಸಹಕಾರಿಯಾಗಿದೆ. ಮುಂದೆ ನಿತ್ಯ ಮಳೆ ಸುರಿದಲ್ಲಿ ಶೀತದ ವಾತಾವರಣ ಹೊಗೆಸೊಪ್ಪು ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ನಾಗೇಗೌಡ ಚಿಕ್ಕಹಳ್ಳಿ. ತಂಬಾಕು ಬೆಳೆಗಾರ
ಗೆಣಸು ಬಳ್ಳಿ ನೆಟ್ಟ ರೈತರು
ಗೆಣಸು ಬಳ್ಳಿ ನೆಟ್ಟ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT