ಪ್ರಾರಂಭವಾಗಿ ಐದು ವರ್ಷ ಕಳೆದರೂ ಮುಗಿಯದ ಕಾಮಗಾರಿ: ಜಮೀನಿಗೆ ನೀರಿಲ್ಲದೇ ಸಂಕಷ್ಟ
ಜಿ. ಚಂದ್ರಶೇಖರ್
Published : 12 ಜೂನ್ 2024, 6:24 IST
Last Updated : 12 ಜೂನ್ 2024, 6:24 IST
ಫಾಲೋ ಮಾಡಿ
Comments
ಇತ್ತೀಚೆಗಷ್ಟೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದು ಕಾಮಗಾರಿ ಚುರುಕುಗೊಳಿಸಲಾಗಿದೆ. ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವರ್ಷ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.
ಎ.ಮಂಜು, ಶಾಸಕ, ಅರಕಲಗೂಡು ಕ್ಷೇತ್ರ
ಅರಕಲಗೂಡು ತಾಲ್ಲೂಕಿನ ಕಟ್ಟೇಪುರ ಏತ ನೀರಾವರಿ ಯೋಜನೆಗೆ ಹೇಮಾವತಿ ನದಿ ಬಳಿ ನಿರ್ಮಿಸುತ್ತಿರುವ ಜಾಕ್ ವೆಲ್ ಕಾಮಗಾರಿ ಕುಂಟುತ್ತಾ ಸಾಗಿರುವುದು
ಸದ್ಯಕ್ಕೆ ಶೇ 50ರಷ್ಟು ಕಾಮಗಾರಿ ಆಗಿದ್ದು ಜಾಕ್ವೆಲ್ ಮುಕ್ತಾಯಗೊಂಡ ನಂತರ ಉಳಿಕೆ ನಾಲ್ಕೂವರೆ ಕಿ.ಮೀ. ರೈಸಿಂಗ್ ಮೈನ್ ಪೈಪ್ ಅಳವಡಿಸಿ ಉಳಿಕೆ ಕಾಮಗಾರಿಕೆ ನಡೆಸಲಾಗುವುದು.
ಪುಟ್ಟಸ್ವಾಮಿ ಹಾರಂಗಿ, ಪುನರ್ವಸತಿ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್