ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳ ಕೊರತೆ ಇದೆ. ಆಸ್ಪತ್ರೆಗಳಿಗೆ ಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರದ ಬಳಿ ಹಣವಿಲ್ಲವೆಂದು ಹೇಳಿದರೆ ನಮ್ಮ ಕೈಲಾದ ಸಹಕಾರ ನೀಡಲು ಸಿದ್ಧ. ₹1,200ಕ್ಕೆ ಹಾಸಿಗೆ, ಮಂಚ ಸಿಗಲಿದೆ. ಆಕ್ಸಿಜನ್ ಕಿಟ್, ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.