ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕೊಣನೂರು | ಹಸಿರು ಸಿರಿ ಹೊದ್ದ ಅರಸೀಕಟ್ಟೆ ಕ್ಷೇತ್ರ: ಆಹ್ಲಾದಕರ ವಾತಾವರಣ ನಿರ್ಮಾಣ

ಭಕ್ತರಿಗೆ ತಂಪು ನೀಡುತ್ತಿರುವ ಮರಗಿಡಗಳು
Published : 5 ಜುಲೈ 2025, 6:47 IST
Last Updated : 5 ಜುಲೈ 2025, 6:47 IST
ಫಾಲೋ ಮಾಡಿ
Comments
ಹಸಿರು ವಾತಾವರಣದ ನಡುವೆ ವಿಶ್ರಾಂತಿಗಾಗಿ ನಿರ್ಮಿಸಿರುವ ಪರಗೋಲ
ಹಸಿರು ವಾತಾವರಣದ ನಡುವೆ ವಿಶ್ರಾಂತಿಗಾಗಿ ನಿರ್ಮಿಸಿರುವ ಪರಗೋಲ
ಮಕ್ಕಳಿಗಾಗಿ ಆಟಿಕೆಗಳನ್ನು ಜೋಡಿಸಿರುವ ಸ್ಥಳ
ಮಕ್ಕಳಿಗಾಗಿ ಆಟಿಕೆಗಳನ್ನು ಜೋಡಿಸಿರುವ ಸ್ಥಳ
ಮೊದಲಿಗೆ ದುರ್ವಾಸನೆ ಬರುತ್ತಿತ್ತು. ಈಗ ದೇವಾಲಯ ಸಾಲು ಅಂಗಡಿಗಳು ಅಡುಗೆ ಮನೆಗಳು ಬಲಿಪೀಠ ಎಡೆಪೀಠ ರಸ್ತೆ ಸೇರಿದಂತೆ ಇಡೀ ಕ್ಷೇತ್ರವೇ ಸ್ವಚ್ಛವಾಗಿದೆ. ಇಲ್ಲಿನ ಹಸಿರಿನ ವಾತಾವರಣ ಖುಷಿ ಕೊಡುತ್ತಿದೆ.
–ರಮೇಶ, ಸೋಮವಾರಪೇಟೆಯ ಭಕ್ತ
ಸಸ್ಯಾಹಾರಿಯಾದ ನಾನು ಕೆಲ ವರ್ಷಗಳ ಹಿಂದೆ ಅರಸೀಕಟ್ಟೆಯಲ್ಲಿನ ಕೊಳಕನ್ನು ನೋಡಿ ಇಲ್ಲಿಗೆ ಬರಲು ಇಷ್ಟಪಡುತ್ತಿರಲಿಲ್ಲ ಇದೀಗ ಇಲ್ಲಿನ ಉತ್ತಮ ವ್ಯವಸ್ಥೆ ಸ್ವಚ್ಛತೆ ಉತ್ತಮ ಪರಿಸರ ನಿರ್ಮಾಣ ಮಾಡಿರುವುದರಿಂದ ಆಗಾಗ ಬಂದು ಹೋಗುತ್ತೇವೆ.
–ರಾಜಶೇಖರ, ಬಸವನಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT