ಹಸಿರು ವಾತಾವರಣದ ನಡುವೆ ವಿಶ್ರಾಂತಿಗಾಗಿ ನಿರ್ಮಿಸಿರುವ ಪರಗೋಲ
ಮಕ್ಕಳಿಗಾಗಿ ಆಟಿಕೆಗಳನ್ನು ಜೋಡಿಸಿರುವ ಸ್ಥಳ
ಮೊದಲಿಗೆ ದುರ್ವಾಸನೆ ಬರುತ್ತಿತ್ತು. ಈಗ ದೇವಾಲಯ ಸಾಲು ಅಂಗಡಿಗಳು ಅಡುಗೆ ಮನೆಗಳು ಬಲಿಪೀಠ ಎಡೆಪೀಠ ರಸ್ತೆ ಸೇರಿದಂತೆ ಇಡೀ ಕ್ಷೇತ್ರವೇ ಸ್ವಚ್ಛವಾಗಿದೆ. ಇಲ್ಲಿನ ಹಸಿರಿನ ವಾತಾವರಣ ಖುಷಿ ಕೊಡುತ್ತಿದೆ.
–ರಮೇಶ, ಸೋಮವಾರಪೇಟೆಯ ಭಕ್ತ
ಸಸ್ಯಾಹಾರಿಯಾದ ನಾನು ಕೆಲ ವರ್ಷಗಳ ಹಿಂದೆ ಅರಸೀಕಟ್ಟೆಯಲ್ಲಿನ ಕೊಳಕನ್ನು ನೋಡಿ ಇಲ್ಲಿಗೆ ಬರಲು ಇಷ್ಟಪಡುತ್ತಿರಲಿಲ್ಲ ಇದೀಗ ಇಲ್ಲಿನ ಉತ್ತಮ ವ್ಯವಸ್ಥೆ ಸ್ವಚ್ಛತೆ ಉತ್ತಮ ಪರಿಸರ ನಿರ್ಮಾಣ ಮಾಡಿರುವುದರಿಂದ ಆಗಾಗ ಬಂದು ಹೋಗುತ್ತೇವೆ.