ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮುಗಿಯದ ಕಾಮಗಾರಿ: ಸ್ಮಾರಕದಂತಾದ ಹಾಸನ ರೈಲ್ವೆ ಮೇಲ್ಸೇತುವೆ

ಇನ್ನೊಂದಕ್ಕೆ ಬೇಕಿದೆ ಅನುದಾನ
Published : 18 ಫೆಬ್ರುವರಿ 2025, 6:12 IST
Last Updated : 18 ಫೆಬ್ರುವರಿ 2025, 6:12 IST
ಫಾಲೋ ಮಾಡಿ
Comments
ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಯಾವುದೇ ಅನುದಾನ ನೀಡುತ್ತಿಲ್ಲ. ಹಾಸನದ ಮೇಲ್ಸೇತುವೆ ಕಾಮಗಾರಿಗೆ ಹಣ ಕೊಡಲು ಮುಂದಾಗುತ್ತಿಲ್ಲ. ಈ ಬಜೆಟ್‌ನಲ್ಲಾದರೂ ಹಣ ನೀಡಲಿ.
ಹೊಂಗೆರೆ ರಘು, ಜೆಡಿಎಸ್ ಜಿಲ್ಲಾ ವಕ್ತಾರ
ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ₹79 ಕೋಟಿ ಅಗತ್ಯವಿದ್ದು ಶೇ 50ರಷ್ಟು ಹಣ ಬಿಡುಗಡೆಯಾಗಿದೆ. ಕಾಮಗಾರಿ ಶೀಘ್ರ ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೇಯಸ್‌ ಪಟೇಲ್‌, ಸಂಸದ
ಅರ್ಧಕ್ಕೆ ನಿಂತಿರುವ ಹಾಸನ ರೈಲ್ವೆ ಮೇಲ್ಸೇತುವೆ ಸ್ಮಾರಕದಂತೆ ಕಾಣುತ್ತಿದೆ.
ಅರ್ಧಕ್ಕೆ ನಿಂತಿರುವ ಹಾಸನ ರೈಲ್ವೆ ಮೇಲ್ಸೇತುವೆ ಸ್ಮಾರಕದಂತೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT