ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

ಹಾಸನ: ಚಿತ್ರೋತ್ಸವದಲ್ಲಿ ಮಕ್ಕಳ ಬಣ್ಣದ ಕಲರವ

ಹಿರಿಯ ಕಲಾವಿದರಿಂದ ಚಿತ್ತಾಕರ್ಷಕ ಕಲಾಕೃತಿಗಳ ಅನಾವರಣ
Published : 24 ಫೆಬ್ರುವರಿ 2026, 7:31 IST
Last Updated : 24 ಫೆಬ್ರುವರಿ 2026, 7:31 IST
ADVERTISEMENT
ಫಾಲೋ ಮಾಡಿ
Comments
ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಮಕ್ಕಳು ಚಿತ್ರ ಬಿಡಿಸಿದರು.
ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಮಕ್ಕಳು ಚಿತ್ರ ಬಿಡಿಸಿದರು.
ಮಕ್ಕಳು ಮೊಬೈಲ್ ಗೀಳು ಬಿಟ್ಟು ಚಿತ್ರಕಲೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಬಾಲ್ಯದಲ್ಲಿಯೇ ಮಕ್ಕಳು ಕಲೆಯನ್ನು ಅಭ್ಯಾಸ ಮಾಡಿದರೆ ಮುಂದಿನ ಬದುಕಿಗೆ ಅದು ಸಹಾಯವಾಗುತ್ತದೆ
-ಎಚ್.ಎಸ್. ಮಂಜುನಾಥ್, ಲಲಿತಕಲಾ ಅಕಾಡೆಮಿ ಸದಸ್ಯ
ಬಾಲ್ಯದಿಂದಲೇ ಮಕ್ಕಳು ಚಿತ್ರಕಲೆಯಲ್ಲಿ ತೊಡಗಿಕೊಂಡರೆ ಸೌಂದರ್ಯಪ್ರಜ್ಞೆ ಮೂಡುತ್ತದೆ. ಮನಸ್ಸಿಗೆ ಮುದ ನೀಡುವುದು ಏಕಾಗ್ರತೆ ಪರಿಪಕ್ವತೆ ಕ್ರಿಯಾಶೀಲತೆಯಾಗಿರಲು ಸಾಧ್ಯವಾಗುತ್ತದೆ
-ದೇಸಾಯಿ, ಕಲಾವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT