ಭುವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ, ಕೆಂಚಟ್ಟಳ್ಳಿ ಗ್ರಾಮಗಳ ರೈತರನ್ನು ನೇರವಾಗಿ ಸಂಪರ್ಕಿಸಿ ಅವರ ಒಪ್ಪಿಗೆ ಪಡೆದಿದ್ದು, ಕೆಲವರು ಒಪ್ಪಲು ಹಿಂಜರಿಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರ ಮನವೊಲಿಸಿ ಎಲ್ಲರ ಸಹಭಾಗಿತ್ವದೊಂದಿಗೆ ಶೇಕಡಾ 50.50 ಅನುಪಾತದಲ್ಲಿ ನಿವೆಶನಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.