ಬುಧವಾರ, 21 ಜನವರಿ 2026
×
ADVERTISEMENT
ADVERTISEMENT

ಹೊಯ್ಸಳರ ಸ್ಮಾರಕಗಳಿಗೆ ಬೇಕಿದೆ ‘ರಕ್ಷೆ’

ಹಳೇಬೀಡಿನ ಸ್ಮಾರಕ ಸಂರಕ್ಷಣೆಗೆ ಆಗ್ರಹ: ನಗರೇಶ್ವರ ಸಂಕೀರ್ಣದ ಸಂರಕ್ಷಣೆ ಆಗತ್ಯ
Published : 17 ನವೆಂಬರ್ 2025, 2:47 IST
Last Updated : 17 ನವೆಂಬರ್ 2025, 2:47 IST
ಫಾಲೋ ಮಾಡಿ
Comments
ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಹಳೇಬೀಡಿನ ನಗರೇಶ್ವರ(ಪಂಚಲಿಂಗೇಶ್ವರ) ದೇವಾಲಯಗಳ ಉತ್ಖನನ ಸ್ಮಾರಕಗಳು ಗಿಡಗಂಟಿಗಳಿಂದ ಮುಚ್ಚಿಹೋಗಿವೆ
ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಹಳೇಬೀಡಿನ ನಗರೇಶ್ವರ(ಪಂಚಲಿಂಗೇಶ್ವರ) ದೇವಾಲಯಗಳ ಉತ್ಖನನ ಸ್ಮಾರಕಗಳು ಗಿಡಗಂಟಿಗಳಿಂದ ಮುಚ್ಚಿಹೋಗಿವೆ
ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಹಳೇಬೀಡಿನ ನಗರೇಶ್ವರ(ಪಂಚಲಿಂಗೇಶ್ವರ) ದೇವಾಲಯಗಳ ಉತ್ಖನನ ಸ್ಮಾರಕಗಳ ಕಾಂಪೌಂಡ್‌ನ ಕಬ್ಬಿಣ ಪಟ್ಟಿ ಹಾಗೂ ತಂತಿಗಳು ಕಳ್ಳರ ಪಾಲಾಗುತ್ತಿವೆ
ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಹಳೇಬೀಡಿನ ನಗರೇಶ್ವರ(ಪಂಚಲಿಂಗೇಶ್ವರ) ದೇವಾಲಯಗಳ ಉತ್ಖನನ ಸ್ಮಾರಕಗಳ ಕಾಂಪೌಂಡ್‌ನ ಕಬ್ಬಿಣ ಪಟ್ಟಿ ಹಾಗೂ ತಂತಿಗಳು ಕಳ್ಳರ ಪಾಲಾಗುತ್ತಿವೆ
ಟಿ.ಬಿ.ಹಾಲಪ್ಪ
ಟಿ.ಬಿ.ಹಾಲಪ್ಪ
ಎಚ್.ಕೆ.ಸುರೇಶ್
ಎಚ್.ಕೆ.ಸುರೇಶ್
ಅಮಾಯಕರ ಪ್ರಾಣ ತೆಗೆಯುವ ಉಗ್ರರು ಪ್ರವಾಸಿ ತಾಣಗಳಿಗೆ ನುಸುಳುವ ಸಾಧ್ಯತೆ ಇರುತ್ತದೆ. ಸರ್ಕಾರ ಹಳೇಬೀಡಿನ ಭದ್ರತೆಯತ್ತ ಗಮನಹರಿಸಬೇಕು
ಟಿ.ಬಿ.ಹಾಲಪ್ಪ ರೈತ ಸಂಘದ ಮುಖಂಡ
ಬೇಲೂರು– ಹಳೇಬೀಡನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಅಧಿವೇಶನದಲ್ಲಿ ಬೇ‌ಲೂರು ಹಳೇಬೀಡು ಅಭಿವೃದ್ದಿ ಕುರಿತು ಪ್ರಸ್ತಾಪ ಮಾಡಿದ್ದರೂ ಹಣ ಕೊಡುತ್ತಿಲ್ಲ. ಭದ್ರತೆಗೂ ಗಮನ ಹರಿಸುತ್ತಿಲ್ಲ
ಎಚ್.ಕೆ.ಸುರೇಶ್ ಬೇಲೂರು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT