ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಲೇಶಪುರ | ಅವೈಜ್ಞಾನಿಕ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗಿಯದ ಆತಂಕ

Published : 1 ಜುಲೈ 2024, 7:31 IST
Last Updated : 1 ಜುಲೈ 2024, 7:31 IST
ಫಾಲೋ ಮಾಡಿ
Comments
ಬೆಂಗಳೂರು– ಮಂಗಳೂರು ಚತುಷ್ಟಥ ಹೆದ್ದಾರಿಯ ಸಕಲೇಶಪುರ ಹೊರ ವರ್ತುಲ ರಸ್ತೆಯ ಬದಿಯಲ್ಲಿ ಗೇಬಿಯನ್ ವಾಲ್‌ ಬಿರುಕು ಬಿಟ್ಟು ರಸ್ತೆಯೇ ಕುಸಿಯುವ ಹಂತದಲ್ಲಿದೆ.
ಬೆಂಗಳೂರು– ಮಂಗಳೂರು ಚತುಷ್ಟಥ ಹೆದ್ದಾರಿಯ ಸಕಲೇಶಪುರ ಹೊರ ವರ್ತುಲ ರಸ್ತೆಯ ಬದಿಯಲ್ಲಿ ಗೇಬಿಯನ್ ವಾಲ್‌ ಬಿರುಕು ಬಿಟ್ಟು ರಸ್ತೆಯೇ ಕುಸಿಯುವ ಹಂತದಲ್ಲಿದೆ.
ಕಳೆದ ವರ್ಷದ ತಡೆಗೋಡೆಗಳು ಕುಸಿದು ಸಮಸ್ಯೆ ಉಂಟಾಗಿತ್ತು. ಗೇಬಿಯನ್‌ ವಾಲ್‌ಗಳನ್ನು ಮಾಡಿರುವುದು ಅವೈಜ್ಞಾನಿಕ. ಇದು ಹೆದ್ದಾರಿ ಎಂಜಿನಿಯರ್‌ಗಳ ಉಡಾಫೆಗೆ ಸಾಕ್ಷಿಯಾಗಿದೆ.
ಎಚ್‌.ಎಂ. ವಿಶ್ವನಾಥ್ ಮಾಜಿ ಶಾಸಕ
ಒಂದೇ ಮಳೆಗೆ ಸಮಸ್ಯೆ ಉಂಟಾದರೆ ಮಳೆ ಮುಗಿಯುವುದರೊಳಗೆ ಏನೆಲ್ಲ ಅವಘಡ ಸಂಭವಿಸಬಹುದು? ಹೆದ್ದಾರಿ ಎಂಜಿನಿಯರ್‌ಗಳು ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
ಸಿಮೆಂಟ್ ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT