‘ಪಶ್ಚಿಮ ಭಾಗಕ್ಕಿಂತ ಪೂರ್ವ ಭಾಗದಲ್ಲಿ ಹೆಚ್ಚು ಯುದ್ಧ ನಡೆಯುತ್ತಿತ್ತು. ಹಾಸ್ಟೆಲ್ ಬಳಿಗೆ ಬಸ್ ಕಳುಹಿಸಿ, ಗಡಿ ಭಾಗಕ್ಕೆ ಭಾರತ ರಾಯಭಾರ ಕಚೇರಿಯವರು ಸುರಕ್ಷಿತವಾಗಿ ಕರೆ ತಂದಿದ್ದಾರೆ. ಅದೇ ರೀತಿ ಹಾರ್ಕಿವ್, ಕೀವ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಬೇಕು; ಎಂದು ಮನವಿ ಮಾಡಿದರು.