ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೂವಿನಹಳ್ಳಿ ಕಾವಲು, ಹರಳಹಳ್ಳಿ, ಕುಪ್ಪಳ್ಳಿ, ಹಂದಿನಕೆರೆ, ಹೂವಿನಹಳ್ಳಿ, ಕಿಂಡಿಪುರ ಕೊಪ್ಪಲು, ಹೊಸೂರು ಕೊಪ್ಪಲು, ಕಿಂಡಿಪುರ, ಹೊಸೂರು, ನಂಜದೇವರ ಕಾವಲು, ಕೋರಹಳ್ಳಿ, ಅಗಲಹಳ್ಳಿ ಉದ್ದೂರು ಕೊಪ್ಪಲು ಅಗಲಹಳ್ಳಿ ಕೊಪ್ಪಲು, ಮಲ್ಲೇನಹಳ್ಳಿ, ಜನಿವಾರ, ಅರೆಕಲ್ಲು ಹೊಸಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕರಪತ್ರ ವಿತರಿಸುವ ಮೂಲಕ ಪ್ರಜ್ವಲ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.