ಶ್ರವಣಬೆಳಗೊಳದ ಈಶ್ವರ ಬೀದಿ ರಸ್ತೆಯಲ್ಲಿರುವ ಅಲಂಕರಿಸಲ್ಪಟ್ಟ ಈಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ನೀಲಕಂಠೇಶ್ವರ ಶಿವ ಪಾರ್ವತಿ ಗಣಪತಿಗೆ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಷೋಡಶೋಪಚಾರ ಪೂಜೆಗಳ ನಂತರ ವಿವಿಧ ಪುಷ್ಪ ಆಭರಣಗಳಿಂದ ಅಲಂಕರಿಸಿ ಮಹಾಮಂಳಾರತಿಯನ್ನು ಪ್ರಧಾನ ಅರ್ಚಕ ಶ್ರೀಧರ್ ನೇತೃತ್ವದಲ್ಲಿ ನೆರವೇರಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದು ದರ್ಶನ ಪಡೆದರು.