ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಕಲೇಶಪುರ | ರಾಷ್ಟ್ರೀಯ ಹೆದ್ದಾರಿ ದೂಳಿನ ರಹದಾರಿ: ವಾಹನ ಚಾಲಕರ ನಿತ್ಯ ಪರದಾಟ

Published : 6 ಮಾರ್ಚ್ 2025, 8:01 IST
Last Updated : 6 ಮಾರ್ಚ್ 2025, 8:01 IST
ಫಾಲೋ ಮಾಡಿ
Comments
ಈ ಹೆದ್ದಾರಿಯಲ್ಲಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುವುದಕ್ಕೆ ಭಯ ಆಗುತ್ತದೆ. ಗುಂಡಿ ನೆಗೆಸಿಕೊಂಡೇ ಬಸ್‌ ಓಡಿಸಬೇಕು. ಎದುರು ಹೋಗುವ ವಾಹನಗಳಿಂದ ಏಳುವ ದೂಳಿನಿಂದ ರಸ್ತೆಯೇ ಕಾಣುವುದಿಲ್ಲ
ರವಿ ಖಾಸಗಿ ಶಾಲಾ ಬಸ್‌ ಚಾಲಕ
ಕಳೆದ 5 ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಇದೇ ಸಮಸ್ಯೆಯನ್ನು ಪ್ರಯಾಣಿಕರು ಅನುಭವಿಸುತ್ತಿದ್ದಾರೆ. ಇಚ್ಛಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಕುಟುಂತ್ತಲೇ ಸಾಗಿದೆ
ರಮೇಶ್ ಕಾರು ಮಾಲೀಕರ ಸಂಘದ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT