ಕಾರ್ಯಕ್ರಮದಲ್ಲಿ ಸ್ಥಳಿಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣಗೌಡ, ನಗರಸಭೆ ಸದಸ್ಯ ಸಿ.ಆರ್. ಶಂಕರ್, ಮದ್ದೂರು ಪುರಸಭೆ ಸದಸ್ಯೆ ಪ್ರಿಯಾಂಕ ಅಪ್ಪುಗೌಡ, ಜಿಲ್ಲಾಧ್ಯಕ್ಷ ಧರ್ಮರಾಜ್, ನೀರು ಸರಬರಾಜು ವಿಭಾಗದ ಆನಂದಗಿರಿ, ಡಾಟಾ ಎಂಟ್ರಿ ಆಪರೇಟರ್ ವಿಭಾಗದ ಪ್ರಕಾಶ್, ಉಪಾಧ್ಯಕ್ಷ ರಜಿನಿಕಾಂತ್, ಮದ್ದೂರ್ ಶ್ರೀನಿವಾಸ್, ಪ್ರಸನ್ನ, ದಿನೇಶ್, ಮೋಹನ್, ಪತ್ರಕರ್ತರಾದ ಆರ್.ಪಿ. ವೆಂಕಟೇಶ್ ಮೂರ್ತಿ, ಹೆತ್ತೂರು ನಾಗರಾಜ್, ಇದ್ದರು.