<p><strong>ಸಕಲೇಶಪುರ</strong>: ತಾಲ್ಲೂಕಿನ ದೇವಲದಕೆರೆ ಗ್ರಾಮದ ಮನೆಯ ಬಳಿಯೇ 12 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ನಿವಾಸಿಗಳು ಭಯಭೀತರಾಗಿದ್ದಾರೆ.</p>.<p>ಪ್ರಸನ್ನಕುಮಾರ್ ಅವರ ಮನೆಯ ಆವರಣದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ತಿಂಗಳಿನಲ್ಲಿ ಮೂರು ನಾಯಿಗಳನ್ನು ಕಚ್ಚಿ ಕೊಂದಿದೆ. ಕೆಲ ದಿನದ ಹಿಂದೆ ಕಾಳಿಂಗ ಸರ್ಪದ ಹಿಂದೆಯೇ ನಾಯಿಗಳು ಬೊಗಳುತ್ತಾ ಹೋಗಿದ್ದು, ಮೂರು ನಾಯಿಗಳನ್ನು ಕಾಳಿಂಗ ಸರ್ಪ ಕಾಫಿ ತೋಟದಲ್ಲಿ ಕಚ್ಚಿ ಸಾಯಿಸಿತ್ತು.</p>.<p>ಇದೀಗ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಇದರಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ</strong>: ತಾಲ್ಲೂಕಿನ ದೇವಲದಕೆರೆ ಗ್ರಾಮದ ಮನೆಯ ಬಳಿಯೇ 12 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ನಿವಾಸಿಗಳು ಭಯಭೀತರಾಗಿದ್ದಾರೆ.</p>.<p>ಪ್ರಸನ್ನಕುಮಾರ್ ಅವರ ಮನೆಯ ಆವರಣದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ತಿಂಗಳಿನಲ್ಲಿ ಮೂರು ನಾಯಿಗಳನ್ನು ಕಚ್ಚಿ ಕೊಂದಿದೆ. ಕೆಲ ದಿನದ ಹಿಂದೆ ಕಾಳಿಂಗ ಸರ್ಪದ ಹಿಂದೆಯೇ ನಾಯಿಗಳು ಬೊಗಳುತ್ತಾ ಹೋಗಿದ್ದು, ಮೂರು ನಾಯಿಗಳನ್ನು ಕಾಳಿಂಗ ಸರ್ಪ ಕಾಫಿ ತೋಟದಲ್ಲಿ ಕಚ್ಚಿ ಸಾಯಿಸಿತ್ತು.</p>.<p>ಇದೀಗ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಇದರಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>