ವಿಶೇಷ ಉಪನ್ಯಾಸಕ ಡಾ. ಸತ್ಯನಾರಾಯಣ ಮಾತನಾಡಿ, ಬಸವಣ್ಣ ರಚಿಸಿರುವ ವಚನಗಳನ್ನುಅಧ್ಯಯನದಲ್ಲಿ ತೊಡಗಿಕೊಂಡು ಸಮಾಜ ಸೇವೆಗೆ ಮುಂದಾಗಬೇಕು. ರಾಜಕೀಯ, ಸಾಹಿತ್ಯಿಕಚಿಂತನೆಗಳನ್ನು ಬದಿಗಿಟ್ಟು, ದುಡಿದು ತಿನ್ನುವ ಸಂಸ್ಕೃತಿ ಕಲಿಸಿದವರು ಮೇರು ಪುರುಷರು. ಭಾರತೀಯಸಂಸ್ಕೃತಿ, ಸಂಸ್ಕಾರಗಳಿಗೆ ಪುರಾತನ ಇತಿಹಾಸವಿದ್ದು, ಅದನ್ನು ಆಚಾರ್ಯರು, ವಚನಕಾರರು ಉಳಿಸಿ,ಬೆಳೆಸಿದ್ದಾರೆ ಎಂದು ತಿಳಿಸಿದರು.