ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಮುಜಾಹಿದ್, ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಶಫಿ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಪರ್ವೀಜ್ ಪಾಶ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್, ಜಿ.ಪಂ. ಸದಸ್ಯ ಸೈಯದ್ ತೋಫಿಕ್, ಹುಡಾ ಅಧ್ಯಕ್ಷ ಜಮಾಲ್ ಉದ್ದೀನ್, ಚುನಾವಣಾ ವೀಕ್ಷಕಿ ಶಾರದಾಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಕುಮಾರ್, ಜಿ.ಪಂ. ಮಾಜಿ ಸದಸ್ಯರಾದ ಡಿ.ಸಿ. ಸಣ್ಣಸ್ವಾಮಿ, ಪರ್ವತಯ್ಯ, ಪಕ್ಷದ ಹಿರಿಯ ಮುಖಂಡ ರಹಮತ್ ಉಲ್ಲಾ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಮುಫೀಜ್, ಕಾಂಗ್ರೆಸ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸಫೀರ್, ಮಲ್ನಾಡ್, ಕೊಲ್ಲಹಳ್ಳಿ ಸಲೀಂ, ಮಹಬೂಬ್, ಕೆಪಿಸಿಸಿ ಸದಸ್ಯ ಖಡಾಖಡಿ ಫೀರ್, ಛಲವಾದಿ ಸಂಘಟನೆ ಮುಖಂಡ ಕುಮಾರ್ ಇದ್ದರು.